25 August 2010

ನೂತನ ಬಂಟ್ವಾಳ ಅಗ್ನಿಶಾಮಕ ಠಾಣಾ ಉದ್ಘಾಟನಾ ಸಮಾರಂಭ

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ನೂತನ ಅಗ್ನಿಶಾಮಕ ಠಾಣೆಯನ್ನು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ರವರು ದಿನಾಂಕ ೨೩-೦೮-೨೦೧೦ ರಂದು ಉದ್ಘಾಟನೆ ಮಾಡಿರುವರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕರಾದ ಬಿ.ರಮನಾಥ ರೈ ವಹಿಸಿದರು. ಮುಖ್ಯ ಅತಿಥಿಗಳಾಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವರಾದ ಶ್ರೀ ಕೃ಼ಷ್ಣ ಪಾಲೇಮಾರ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಸಕರಾದ ಶ್ರೀ ಯೊಗೀಶ್ ಭಟ್, ಶ್ರೀ ಯು.ಟಿ.ಖಾದರ್ ಮತ್ತು ಕರಾವಳಿ ಅಭಿವೃಧಿ ಪ್ರಾಧಿಕಾರದ ಅಧ್ಯಕ್ಷರು ಶ್ರೀ ಬಿ.ನಾಗರಾಜ ಶೆಟ್ಟಿ ಇತರೆ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದರು.


2 comments:

Manoj Patil said...

Thanks for sharing this slideshow. I love KSFes blog. Greak work keep posting. Rds, Manoj from Kalyan City.

Website and Printing Solutions said...

loved reading your post.
pneumatic conveyor